ಉದ್ದೇಶ

ನಿಮ್ಮ ಟಿಕೆಟ್‌ಗಳನ್ನು ಪಡೆಯಿರಿ

ನೀವು ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ ಚಲನ್ ಮತ್ತು ಸಂಸ್ಥೆಯಿಂದ ಹಣ ಸಂದಾಯಕ್ಕೆ ಕೊಟ್ಟ ರಶೀದಿಯನ್ನು ಶಿವರಾತ್ರಿಯ ಪೂಜೆ ದಿವಸ ಮರೆಯದೇ ತರಬೇಕು, ರಶೀದಿ ತರದಿದ್ದರೆ ಪೂಜಾ ಸಾಮಗ್ರಿಯನ್ನು ನೀಡಲಾಗುವುದಿಲ್ಲ ಮತ್ತು ಪೂಜಾ ಸ್ಥಳಕ್ಕೆ ಪ್ರವೇಶ ಕೊಡುವುದಿಲ್ಲ